ಭಾರತ ಇತಿಹಾಸದ ಪ್ರಮುಖ ಇಸವಿಗಳು

 ನಮಸ್ಕಾರ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸ್ಪರ್ಧಾರ್ಥಿಗಳಿಗೆ, ನಿಮ್ಮ ಸರಳ ಒನ್ ತಂಡ ನಿಮಗೋಸ್ಕರ ಸಹಾಯವಾಗಲಿ ಎಂದು ಪ್ರತಿನಿತ್ಯ ಕೆಲಸಮಾಡುತ್ತಿದೆ, ಸರಳ ಒನ್ ತಂಡ ನಿಮಗೆ ಎಲ್ಲ ರೀತಿಯ ಮತ್ತು ಎಲ್ಲ ಪರೀಕ್ಷೆ ಗಳಿಗೆ ಅನುಕೂಲವಾಗುವ ನೋಟ್ಸ್ ಮತ್ತು " Current Affair's " ಹಾಗೂ ಕ್ವಿಜ್ ಮತ್ತು ಇನ್ನಿತರ ಪ್ರಮುಖ ಮಾಹಿತಿಗಳನ್ನು ನೀಡುತ್ತಿದೆ ಅದನ್ನು ಬಳಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.

ಸರಳ ಒನ್ ತಂಡವು ಇ ಲೇಖನದಲ್ಲಿ ನಿಮಗೆ "ಇತಿಹಾಸದ "ಬರುವಂತವ ಎಲ್ಲ ಪ್ರಮುಖ ಇಸವಿ ಗಳ್ಳನ್ನು ನೀಡುತ್ತಿದೆ, ಇ ಇಸವಿಗಳು ಎಲ್ಲ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತವೆ, ಆದರಿಂದ ನೀವುಗಳು ಇ ಇಸವಿಗಳ ಬಗ್ಗೆ ಹೆಚ್ಚಿನ ಮಹತ್ವವನ್ನು ಕೊಡುವುದು ಉತ್ತಮ ಎನ್ನಿಸುತ್ತದೆ,




ಇತಿಹಾಸದ ಪ್ರಮುಖ ಇಸವಿಗಳು 

> 1814 : 'ಆತ್ಮೀಯ ಸಭಾ' ಅನ್ನು ರಾಜಾ ರಾಮ್ ಮೋಹನ್ ರಾಯ್ ಸ್ಥಾಪಿಸಿದರು

> 1828 : ಬ್ರಹ್ಮ ಸಮಾಜ ಸ್ಥಾಪನೆ (ರಾಜಾರಾಮ್ ಮೋಹನರಾಯ್)

> 1853 : ಅಂಚೆ ಸೇವೆ ಪ್ರಾರಂಭವಾಯಿತು.

> 1853 : ಬಾಂಬೆ ಮತ್ತು ಥಾಣೆ ನಡುವೆ ಮೊದಲ ರೈಲುಮಾರ್ಗವನ್ನು ಸ್ಥಾಪಿಸಲಾಗಿದೆ

> 1856 : ಹಿಂದೂ ವಿಧವೆಯರ ಮರುವಿವಾಹ ಕಾಯಿದೆ & ತಿಲಕ ಅವರ ಜನನ

> 1857 : 1857 ರ ಭಾರತೀಯ ದಂಗೆಯಲ್ಲಿ ಬ್ರಿಟಿಷ್ ವಿಜಯ

> 1857 : ಭಾರತದ ಮೊದಲ ಮೂರು ವಿಶ್ವವಿದ್ಯಾನಿಲಯಗಳಾದ ಮುಂಬೈ, ಮದ್ರಾಸ್ ಮತ್ತು ಕಲ್ಕತ್ತಾ ವಿ.ವಿ ಸ್ಥಾಪನೆ

> 1862 : ಕಲ್ಕತ್ತಾ, ಮದ್ರಾಸ್ ಮತ್ತು ಬಾಂಬೆ ಉಚ್ಚ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ

> 1863 : ಸ್ವಾಮಿ ವಿವೇಕಾನಂದರು ಜನಿಸಿದರು

> 1867 : 'ಪ್ರಾರ್ಥನಾ ಸಮಾಜ, ಅನ್ನು ಮೊದಲು ಆತ್ಮೀಯ ಸಭೆ' ಎಂದು ಕರೆಯಲಾಗುತ್ತಿತ್ತು

> 1869 : ಮಹಾತ್ಮ ಗಾಂಧಿ ಜನನ

> 1875 : ದಯಾನಂದ ಸರಸ್ವತಿ ಅವರಿಂದ ಆರ್ಯ ಸಮಾಜ' ಸ್ಥಾಪಿಸಲಾಗಿದೆ

> 1883 : ಮಹರ್ಷಿ ದಯಾನಂದ ಸರಸ್ವತಿ ನಿಧನರಾದರು

> 1885 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ (ಡಿಸೆಂಬರ್ 28)

> 1891 : ಬಿ.ಆರ್ ಅಂಬೇಡ್ಕರ್ ಜನಿಸಿದರು (ಏಪ್ರಿಲ್ 14)

> 1897 : ಸುಭಾಸ್ ಚಂದ್ರ ಬೋಸ್ ಜನಿಸಿದರು (ಜನವರಿ 23)

> 1897 : ಭಾರತದ ಮೊದಲ ಫಿಂಗರ್ ಪ್ರಿಂಟ್ ಬ್ಯೂರೋ ಕಲ್ಕತ್ತಾದಲ್ಲಿ ಸ್ಥಾಪನೆಯಾಗಿದೆ.

> 1902 : ಅನುಶೀಲನ್ ಸಮಿತಿ & ಕ್ರಾಂತಿಕಾರಿ ಸಂಘವನ್ನು ರಚಿಸಲಾಯಿತು

> 1904 : ವಿಶ್ವವಿದ್ಯಾಲಯ ಕಾಯಿದೆ

> 1905 : ಭಾರತ ಸೇವಕ ಸಮಾಜವನ್ನು ಗೋಪಾಲ ಕೃಷ್ಣ ಗೋಖಲೆ ಸ್ಥಾಪಿಸಿದರು

1905 : ಬಂಗಾಳದ ವಿಭಜನೆ (ಅಕ್ಟೋಬರ್ 16)

> 1906 : ಡಾಕಾದಲ್ಲಿ ಮುಸ್ಲಿಂ ಲೀಗ್ ರಚನೆಯಾಯಿತು

▶1907: ಸೂರತ್ ಒಡಕು 

> 1908: ಅಲಿಪುರ ಬಾಂಬ್ ಪ್ರಕರಣ

► 1909: ಮಿಂಟೋ ಮರ್ಲೆ ಸುಧಾರಣೆಗಳು 

> 1911 : ಲಾರ್ಡ್ ಹಾರ್ಡಿಂಜ್ ನಿಂದ ಬಂಗಾಳದ ವಿಭಜನೆಯ ರದ್ದತಿ

> 1911 : ರ್ಬ್ರಿಟಿಷ್ ಸರ್ಕಾರವು ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರ (ಲಾರ್ಡ್ ಹಾರ್ಡಿಂಜ್)

> 1912 : ದೆಹಲಿ ಪಿತೂರಿ ಪ್ರಕರಣ

> 1913 : ಗದರ್ ಪಕ್ಷವನ್ನು ಸ್ಥಾಪಿಸಲಾಯಿತು (ಸ್ಯಾನ್ ಪ್ರಾನ್ಸಿಸ್ಕೋ)

> 1913 : ರವೀಂದ್ರನಾಥ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು (ಗೀತಾಂಜಲಿ ಕೃತಿ)

> 1914 : ಹಿಂದೂ-ಜರ್ಮನ್ ಪಿತೂರಿ

> 1915 : ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿ ಭಾರತಕ್ಕೆ ಮರಳುತ್ತಾರೆ (ಜನವರಿ 9)

> 1916 : ಲಕ್ಕೋ ಒಪ್ಪಂದ

> 1917 : ಚಂಪಾರಣ್ ಸತ್ಯಾಗ್ರಹ (ಗಾಂದೀಜಿಯವರ ಮೊದಲ ಸತ್ಯಾಗ್ರಹ)

> 1918 : ಖೇಡಾ ಸತ್ಯಾಗ್ರಹ ಮತ್ತು ಅಹಮದಾಬಾದ್ ಮಿಲ್ ಸೈಕ್

> 1919 : ಜಲಿಯನ್ ವಾಲಾಬಾಗ್ ಹತ್ಯಾಕಾಂಡ (ಏಪ್ರಿಲ್ 13)

> 1919 : ಮೊಂಟಾಗು-ಚೆಮ್ಸ್ ಫೋರ್ಡ್ ಸುಧಾರಣೆಗಳು

• 1919 : ರೌಲತ್ ಕಾಯಿದೆಯನ್ನು ಅಂಗೀಕರಿಸಲಾಗಿದೆ (ಡೈಯಾರ್ಕಿ)

1920: ಅಸಹಕಾರ ಚಳುವಳಿ 

> 1920 : ಖಿಲಾಫತ್ ಚಳುವಳಿ

1922 : ಚೌರಿ ಚೌರ ಘಟನೆ 

> 1924 : ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ರಚನೆ

1925 : ಕಾಕೋರಿ ಪಿತೂರಿ

> 1925 : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆ

> 1927 : ಮಹಡ್ ಸತ್ಯಾಗ್ರಹ

>1927 : ಸೈಮನ್ ಆಯೋಗ

> 1928 : ಬಾರ್ಡೋಲಿ ಸತ್ಯಾಗ್ರಹ

> 1929 : ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಅವರಿಂದ ಸೆಂಟ್ರಲ್ ಅಸೆಂಬ್ಲಿ ಬಾಂಬ್ ದಾಳಿ

> 1929 : ಪೂರ್ಣ ಸ್ವರಾಜ್ ನಿರ್ಣಯ

> 1930 : ಉಪ್ಪಿನ ಸತ್ಯಾಗ್ರಹ, ನಾಗರಿಕ ಅಸಹಕಾರ ಚಳುವಳಿ ದಂಡಿ ಸತ್ಯಾಗ್ರಹ ಪ್ರಾರಂಭ

> 1930 : ಮೊದಲ ದುಂಡು ಮೇಜಿನ ಸಮ್ಮೇಳನ

►1931: ಇರ್ವಿನ ಒಪ್ಪಂದ 

> 1931 : ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಹುತಾತ್ಮರಾದರು (ಮಾರ್ಚ್ 23)

> 1931 : ಎರಡನೇ ದುಂಡು ಮೇಜಿನ ಸಮ್ಮೇಳನ

> 1932 : ಪೂನಾ ಒಪ್ಪಂದ (ಅಂಬೇಡ್ಕರ್ & ಗಾಂದೀಜಿ ನಡುವೆ)

> 1932 : ಮೂರನೇ ದುಂಡುಮೇಜಿನ ಸಮ್ಮೇಳನಗಳು (ಭಾರತ)

> 1935 : ಭಾರತ ಸರ್ಕಾರದ ಕಾಯಿದೆ

> 1939 : ಆಲ್ ಇಂಡಿಯಾ ಫಾರ್ವಡ್್ರ ಬ್ಲಾಕ್ ಸ್ಥಾಪನೆ (ಸುಭಾಸ್ ಚಂದ್ರ ಬೋಸ್)

> 1940 : ಅಗಷ್ಟ ಕೊಡುಗೆ (ಆಗಸ್ಟ್ 8)

▶ 1942: ಕ್ರಿಪ್ಸ್ ಮಿಷನ ಆರಂಭ 

> 1942 : ಭಾರತ ಬಿಟ್ಟು ತೊಲಗಿ ಚಳುವಳಿ (ಕ್ವಿಟ್ ಇಂಡಿಯಾ ಚಳುವಳಿ)

> 1942 : ಭಾರತೀಯ ರಾಷ್ಟ್ರೀಯ ಸೇನೆಯನ್ನು ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದರು

> 1944 : ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯುತ್ತಾರೆ

> 1945 : ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ಸಾವು.

> 1945 : ವೇವೆಲ್ ಯೋಜನೆ, ಸಿಮ್ಲಾ ಸಮ್ಮೇಳನ

►1946: ಇಂಡಿಯನ ನ್ಯಾವಿ ದಂಗೆ 

> 1946 : ಕ್ಯಾಬಿನೆಟ್ ಮಿಷನ್

> 1946 : ಡೈರೆಕ್ಟ್ ಆಕ್ಷನ್ ಡೇ/ಗ್ರೇಟ್ ಕಲ್ಕತ್ತಾ ಹತ್ಯೆಗಳು

> 1947 : ಬ್ರಿಟಿಷರ ಆಳ್ವಿಕೆಯಿಂದ ಪಾಕಿಸ್ತಾನ ಸ್ವಾತಂತ್ರ್ಯ (ಅಗಷ್ಟ 14)

> 1947 : ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ (ಅಗಷ್ಟ 15)

> 1948 : ಮಹಾತ್ಮ ಗಾಂಧಿಯನ್ನು ನಾಥರಾಂ ಗೋಡ್ಲೆ ಹತ್ಯೆ ಮಾಡಿದ್ದಾನೆ (ಜನವರಿ 30)

> 1950 : ಭಾರತ ಗಣರಾಜ್ಯವಾಯಿತು (ಜನವರಿ 26)

> 1951-52 : ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದವು

> 1956 : ಬಿಆರ್ ಅಂಬೇಡ್ಕರ್ ಅವರು 600.000 ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು

> 1962 : ಪೋರ್ಚುಗೀಸ್ ಭಾರತದಿಂದ ದಿಯು, ದಮನ್ ಮತ್ತು ಗೋವಾವನ್ನು ಭಾರತ ವಶಪಡಿಸಿಕೊಂಡಿತು

> 1964 : ಪ್ರಧಾನಿ ಜವಾಹರಲಾಲ್ ನೆಹರು ಅವರ ನಿಧನ

> 1965 : ರ್ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದೊಂದಿಗೆ ಎರಡನೇ ಯುದ್ದ

> 1966 : ತಾಳ್ಮೆಂಟ್‌ನಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವು

> 1966 :ನೆಹರೂ ಪುತ್ರಿ ಇಂದಿರಾ ಗಾಂಧಿ ಪ್ರಧಾನಿಯಾಗುತ್ತಾರೆ

> 1969 : 14 ಪ್ರಮುಖ ಖಾಸಗಿ ಬ್ಯಾಂಕ್‌ಗಳ ರಾಷ್ಟ್ರೀಕರಣ

> 1969 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಥಾಪನೆ (ಆಗಸ್ಟ್ 15 -ಕೇಂದ್ರ ಕಚೇರಿ ಬೆಂಗಳೂರು)

> 1971 : ಪಾಕಿಸ್ತಾನದೊಂದಿಗಿನ ಮೂರನೇ ಯುದ್ಧ (ಬಾಂಗ್ಲಾದೇಶದ ರಚನೆಯಲ್ಲಿ ಕೊನೆಗೊಂಡಿತು)

> 1974 : ಭಾರತ ಸ್ಟೈಲಿಂಗ್ ಬುದ್ದ ಅಣುಬಾಂಬ ಪರೀಕ್ಷೆಯಲ್ಲಿ ಮೊದಲ ಸಾಧನೆ

> 1977 : ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುತ್ತದೆ

> 1977 : ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ

> 1977 : ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಧಿಕಾರಕ್ಕೆ ಬರುತ್ತದೆ


ಸರಳ ಒನ್ ತಂಡ ಮುಂದೆ ಒಳ್ಳೆ ಒಳ್ಳೆ ಮಾಹಿತಿಯನ್ನು ಸುಲಭ ರೀತಿಯಲ್ಲಿ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಕೆಲಸವನ್ನು ಮಾಡುತ್ತಿದೆ ಆದರಿಂದ ನೀವುಗಳು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ್ ಗ್ರೂಪ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ ಆಗಿ 

Disclaimer :- ನಾವು ಇ ಎಲ್ಲ ಮಾಹಿತಿಗಳನ್ನು ಆನ್ಲೈನ್ ಮತ್ತು ಇನ್ನಿತರ ಪ್ರಮುಖ ಪಠ್ಯ ಪುಸ್ತಕ ಗಳಿಂದ ಹಾಗೂ ನಮ್ಮ ತಂಡವು ಆಯಾ ವಿಷಯದ ಬಗ್ಗೆ  ಗೊತ್ತಿರುವ ಮಾಹಿತಿಗಳನ್ನು  ನೀಡುತ್ತಿದ್ದೇವೆ 


ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳ್ಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ 






WhatsApp Group Join Now
Telegram Group Join Now
Previous Post Next Post